Monday, July 7, 2025
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home State Karnataka News

ಜಾತಿ ವ್ಯವಸ್ಥೆಯಿಂದ ಸಮಾಜದ ಪ್ರಗತಿಗೆ ಅಡ್ಡಿ: ಕುವೆಂಪು ಆಶಯಗಳು ಇಂದಿಗೂ ಪ್ರಸ್ತುತ- ಸಿಎಂ ಸಿದ್ದರಾಮಯ್ಯ

SP by SP
2 days ago
Reading Time: 1 min read
A A
37
SHARES
105
VIEWS

ಬೆಂಗಳೂರು: ಜಾತಿ ವ್ಯವಸ್ಥೆಯ ಚಲನರಹಿತ ಸ್ಥಿತಿಯಿಂದ ಸಮಾಜದಲ್ಲಿ ಪ್ರಗತಿಯ ವೇಗ ಕುಂಠಿತವಾಗಿದೆ. ಜಾತಿಯ ದೃಷ್ಟಿಕೋನವು ವೈಜ್ಞಾನಿಕ ಚಿಂತನೆಯ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿದರು. ಕುವೆಂಪು ಅವರ ಪ್ರಖರ ವೈಚಾರಿಕತೆ ಜಾತಿ ಅಸಮಾನತೆ ಇರುವವರೆಗೂ ಪ್ರಸ್ತುತವಾಗಿರುತ್ತದೆ ಎಂದು ಅವರು ತಿಳಿಸಿದರು.

ಜನ‌ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಸಂಪಾದಿತ “ಕುವೆಂಪು ವಿಚಾರ ಕ್ರಾಂತಿ” ಕೃತಿಯ ಜನಾರ್ಪಣೆ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಕುವೆಂಪು ಅವರ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಶ್ಲಾಘಿಸಿದರು. “ಕುವೆಂಪು ಅವರ ಆಶಯ ಜಾತಿ ತಾರತಮ್ಯ ರಹಿತ ಸಮಾಜವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಂತೆ ಮೌಡ್ಯ ಮತ್ತು ಕಂದಾಚಾರಗಳು ಹೆಚ್ಚುತ್ತಿರುವುದು ವಿಷಾದಕರ. ಇದರಿಂದ ವೈಜ್ಞಾನಿಕ ಪ್ರಜ್ಞೆ ಬೆಳೆಯುತ್ತಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ಸಂವಿಧಾನದಲ್ಲಿ ಕುವೆಂಪು ಮತ್ತು ಬಸವಣ್ಣನವರ ಆಶಯಗಳು ಅಡಕವಾಗಿವೆ. ಆದರೆ, ಸಂವಿಧಾನದ ಮೌಲ್ಯಗಳು ಮತ್ತು ಮಹತ್ವವನ್ನು ಜನರಿಗೆ ತಿಳಿಸುವ ಕೆಲಸ ಇನ್ನಷ್ಟು ಆಗಬೇಕು. ಈ ಉದ್ದೇಶದಿಂದಲೇ ‘ಸಂವಿಧಾನ ಓದು’ ಮತ್ತು ‘ಸಂವಿಧಾನ ಪೀಠಿಕೆ’ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.

ರಾಜಕಾರಣಿಯಾಗಿ ಕೆಲವು ಮಿತಿಗಳಿರುವುದನ್ನು ಒಪ್ಪಿಕೊಂಡ ಅವರು, “ಗ್ರಾಮೀಣ ಭಾಗಗಳಲ್ಲಿ ದೇವಸ್ಥಾನಕ್ಕೆ ಹೋಗದಿದ್ದರೆ ಜನರು ತಪ್ಪು ಕತೆ ಕಟ್ಟುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮ ಇಡುವುದಕ್ಕೂ ಕತೆ ಕಟ್ಟುತ್ತಾರೆ. ಇಂತಹ ಜನರ ನಂಬಿಕೆಗಳಿಂದ ಮತಗಳ ಮೇಲೆ ಪರಿಣಾಮ ಬೀರುತ್ತದೆ,” ಎಂದು ಹೇಳಿದರು.

ಕಾನೂನು ಒಂದೇ ಸಾಮಾಜಿಕ ಬದಲಾವಣೆಗೆ ಸಾಕಾಗದು ಎಂದ ಅವರು, “ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಯದಿದ್ದರೆ ಕಾನೂನಿನಿಂದ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೆ ಮೌಡ್ಯ ನಿಷೇಧ ಕಾಯ್ದೆ ಸಂಪೂರ್ಣ ಪರಿಣಾಮಕಾರಿಯಾಗಿಲ್ಲ. ಆದರೂ, ಎಲ್ಲ ಕಾನೂನುಗಳು ಸಂವಿಧಾನದ ಚೌಕಟ್ಟಿನೊಳಗೆ ಇರಬೇಕು,” ಎಂದರು.

ಕುವೆಂಪು ಅವರ “ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಬನ್ನಿ, ಬಡತನದ ಬೇರನ್ನು ಕಿತ್ತುಹಾಕಿ” ಎಂಬ ಕರೆಯನ್ನು ಉಲ್ಲೇಖಿಸಿದ ಸಿಎಂ, ಈ ಆಶಯವನ್ನು ಸಮಾಜ ಪಾಲಿಸಿದರೆ ಅಸಮಾನತೆಯಿಂದ ಸಮಾನತೆಯ ಕಡೆಗೆ ಸಾಗಬಹುದು ಎಂದರು. ಕುವೆಂಪು ಅವರ ಆಶಯಗಳು ಜಾಗತಿಕವಾಗಿ ಅನ್ವಯವಾಗುವುದರಿಂದ ಈ ಕೃತಿಯನ್ನು ಇತರ ಭಾಷೆಗಳಿಗೂ ತರ್ಜುಮೆ ಮಾಡಬೇಕು ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ದ್ವಿಭಾಷಾ ಸೂತ್ರವನ್ನು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ ಸಿಎಂ, “ಇದನ್ನು ಸರ್ಕಾರದ ಧೋರಣೆಯನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ,” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ನಾಡೋಜ ಡಾ. ಹಂ.ಪ. ನಾಗರಾಜಯ್ಯ, ವಿಶ್ರಾಂತ ನ್ಯಾಯಾಧೀಶ ಎಚ್.ಎನ್. ನಾಗಮೋಹನ್ ದಾಸ್, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಕೃತಿಯ ಸಂಪಾದಕ ಪ್ರೊ. ಬರಗೂರು ರಾಮಚಂದ್ರಪ್ಪ, ಜನ ಪ್ರಕಾಶನದ ಬಿ. ರಾಜಶೇಖರಮೂರ್ತಿ, ಎಚ್.ಎನ್. ಹರಿ, ಮತ್ತು ಎ.ವಿ. ಶ್ರೀಹರಿ ಉಪಸ್ಥಿತರಿದ್ದರು.

Related

Tags: Bureau Newsnewnewsಅಭಿಯಾನಇನ್ಕಾನೂನುಕಾರ್ಯಕ್ರಮಕುವೆಂಪುಕೆಲಸಕ್ರಮಗ್ರಾಮೀಣಡಾ.ಡಿದೇಶಪಾಲಿಸಿಪ್ರಗತಿಬದಲಾವಣೆಬಸವಣ್ಣನಬೆಂಗಳೂರುಬೆಳವಣಿಗೆಬೆಳೆಮತ್ತುರಾಮಚಂದ್ರಶಿಕ್ಷಣಸಮಾನತೆಸಿಎಂಸಿದ್ದರಾಮಯ್ಯಹಾಕಿ
  • Trending
  • Comments
  • Latest

ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಕೋಲಾರ CEN ಪೊಲೀಸರು…!

0

ಹುಬ್ಬಳ್ಳಿಯಲ್ಲಿ ಯುವಕನ ಮರ್ಡರ್; ಕಮೀಷನರ್ ಎನ್‌ ಶಶಿಕುಮಾರ್ ರಿಯ್ಯಾಕ್ಷನ್!

0

ಹುಬ್ಬಳ್ಳಿಯ ಪೋಲಿಸರ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡು…!

0

ಶಿಕ್ಷಕಿಯ ಸರ ಕದ್ದು ಪರಾರಿ..!

0

ಸುರ್ಜೇವಾಲಾ ನೇತೃತ್ವದಲ್ಲಿ 3 ದಿನಗಳ ಕಾಂಗ್ರೆಸ್ ಶಾಸಕರ ಸಭೆ: ರಾಜಕೀಯ ಸ್ಥಿತಿಗತಿ, ಸರ್ಕಾರದ ಕಾರ್ಯಕ್ಷಮತೆ ಕುರಿತಂತೆ ಚರ್ಚೆ

July 7, 2025

ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಂದ ಡೀಪ್ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ

July 7, 2025

ರಾಜ್ಯಾದ್ಯಂತ ಶಾಲಾ ಮಕ್ಕಳ ಹೃದಯ ಆರೋಗ್ಯ ತಪಾಸಣೆಗೆ ಯೋಜನೆ: ಕೆ.ಎನ್. ರಾಜಣ್ಣ

July 7, 2025

ಸೆಪ್ಟೆಂಬರ್ ಕ್ರಾಂತಿ ಇನ್ನೂ ಮುಂದೆ: ಆಸಕ್ತಿಯಿಂದಿರಿ ಎಂದ ರಾಜಣ್ಣ

July 7, 2025

Recent News

ನೀರಜ್ ಚೋಪ್ರಾ ಕ್ಲಾಸಿಕ್-2025: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಾವೆಲಿನ್ ಎಸೆತದ ಹೊಸ ಇತಿಹಾಸ

July 6, 2025

ರಾಯಚೂರು: ಮೊಹರಂ ಹಬ್ಬದ ಸಂಭ್ರಮದಲ್ಲಿ ದುರಂತ – ಬೆಂಕಿಯ ಮೇಲೆ ಬಿದ್ದು ವ್ಯಕ್ತಿಯ ಸಾವು

July 6, 2025

ಸಿಎಂ ಸಿದ್ದರಾಮಯ್ಯ ಅವಹೇಳನಕಾರಿ ಮಾತು, ಏಕವಚನದಲ್ಲಿ ಸಂಬೋಧನೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪ

July 6, 2025

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಅಸ್ಥಿಪಂಜರ ಪತ್ತೆ: ಕೊಲೆ ಶಂಕೆ ಇಲ್ಲ, ತನಿಖೆ ಮುಂದುವರಿಕೆ

July 6, 2025
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error:
This website uses cookies. By continuing to use this website you are giving consent to cookies being used. Visit our Privacy and Cookie Policy.
the_title('

', '

');