Friday, August 8, 2025
  • Login
  • Register
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
No Result
View All Result
News Post
amiroNEWS
Home Science & Technology Tech News

ಬೆಂಗಳೂರಿನಲ್ಲಿ ಎಸ್‌.ಎ.ಪಿ ಲ್ಯಾಬ್ಸ್‌ ಇಂಡಿಯಾ ಇನ್ನೊವೇಶನ್‌ ಪಾರ್ಕ್‌ ಉದ್ಘಾಟನೆ: 15,000 ಉದ್ಯೋಗ ಸೃಷ್ಟಿಯ ಭರವಸೆ

Prem Shekher by Prem Shekher
2 days ago
Reading Time: 1 min read
A A
18
SHARES
50
VIEWS

ಬೆಂಗಳೂರು: ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ದೃಷ್ಟಿಕೋನಕ್ಕೆ ಸಂನಾದವಾಗಿ, ಎಸ್‌.ಎ.ಪಿ ಲ್ಯಾಬ್ಸ್‌ ಇಂಡಿಯಾ ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ಅತ್ಯಾಧುನಿಕ ಇನ್ನೊವೇಶನ್‌ ಪಾರ್ಕ್‌ಅನ್ನು ಉದ್ಘಾಟಿಸಿದೆ. ಈ ಕ್ಯಾಂಪಸ್‌ ಭಾರತದ ಡಿಜಿಟಲ್ ಭವಿಷ್ಯದಲ್ಲಿ ಎಸ್‌.ಎ.ಪಿಯ ನಿರಂತರ ಹೂಡಿಕೆಯನ್ನು ಗುರುತಿಸುವುದರ ಜೊತೆಗೆ, ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ, ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. “ಈ ಇನ್ನೊವೇಶನ್‌ ಪಾರ್ಕ್‌ ಭಾರತದ ಬೆಳವಣಿಗೆಯ ಕಥೆಯಲ್ಲಿ ಸಮಯೋಚಿತ ಹೂಡಿಕೆಯಾಗಿದೆ. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ವಿಕಸಿತ ಭಾರತ 2047’ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಈ ಕ್ಯಾಂಪಸ್‌ ಭಾರತದ ಪ್ರತಿಭೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ಹೇಳಿದರು.

41.07 ಎಕರೆ ವಿಶಾಲವಾದ ಈ ಕ್ಯಾಂಪಸ್‌, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಆಯಕಟ್ಟಿನ ಸ್ಥಳದಲ್ಲಿದೆ. ಇದು ಎಸ್‌.ಎ.ಪಿಯ ಅತ್ಯಂತ ಸುಧಾರಿತ ಮತ್ತು ಸುಸ್ಥಿರ ಸೌಲಭ್ಯವಾಗಿದ್ದು, ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಾಗ 15,000 ವೃತ್ತಿಪರರಿಗೆ ಉದ್ಯೋಗ ಒದಗಿಸಲಿದೆ. ಇದು ಭಾರತದಲ್ಲಿನ ಎಸ್‌.ಎ.ಪಿಯ ಅತಿದೊಡ್ಡ ಕಚೇರಿಯಾಗಲಿದ್ದು, ಉತ್ಪನ್ನ ಎಂಜಿನಿಯರಿಂಗ್‌, ಗ್ರಾಹಕ ಸೇವೆಗಳು ಮತ್ತು ಜಾಗತಿಕ ಎ.ಐ. ಪಾತ್ರಗಳಲ್ಲಿ ಕೊಡುಗೆ ನೀಡಲಿದೆ. ಈ ಕ್ಯಾಂಪಸ್‌ ಜೂಲ್‌ನ ಏಜೆಂಟ್‌ ಎ.ಐ. ಸಾಮರ್ಥ್ಯ‌ಗಳ ಅಭಿವೃದ್ಧಿಗೆ ಕಾರಣವಾಗಲಿದೆ, ಜೊತೆಗೆ ಗ್ರಾಹಕ ಅನುಭವ ಕೇಂದ್ರ, ಎ.ಐ. ಪ್ರಯೋಗಾಲಯಗಳು, ಸ್ಟಾರ್ಟ್‌-ಅಪ್‌ ಇನ್ಕ್ಯುಬೇಷನ್‌ ಹಬ್‌ಗಳು ಮತ್ತು ಹ್ಯಾಕಥಾನ್‌ ಸ್ಥಳಗಳನ್ನು ಒಳಗೊಂಡಿದೆ.

ಗತಿ ಶಕ್ತಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ

ಎಸ್‌.ಎ.ಪಿ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯ (ಜಿ.ಎಸ್‌.ವಿ) ಉದ್ಘಾಟನೆಯ ಸಂದರ್ಭದಲ್ಲಿ ತಿಳುವಳಿಕೆ ಒಡಂಬಡಿಕೆಗೆ ಸಹಿ ಹಾಕಿವೆ. ಈ ಸಹಕಾರವು ಭಾರತದ ಲಾಜಿಸ್ಟಿಕ್ಸ್‌ ಮತ್ತು ಸಾರಿಗೆ ವಲಯವನ್ನು ಡಿಜಿಟಲ್‌ ಕೌಶಲ್ಯದ ವೃತ್ತಿಪರರೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಈ ಒಡಂಬಡಿಕೆಯು ಉದ್ಯಮ-ಸಂಬಂಧಿತ ಕೌಶಲ್ಯ ತರಬೇತಿ, ಪಠ್ಯಕ್ರಮ ವರ್ಧನೆ, ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ಮೂಲಕ ರಾಷ್ಟ್ರೀಯ ಲಾಜಿಸ್ಟಿಕ್ಸ್‌ ಸಾಮರ್ಥ್ಯ‌ವನ್ನು ಹೆಚ್ಚಿಸುವತ್ತ ಗಮನಹರಿಸಿದೆ.

ಸಚಿವ ಶ್ರೀ ಅಶ್ವಿನಿ ವೈಷ್ಣವ್‌, “ನಾವು ಕಂಪ್ಯೂಟಿಂಗ್‌ ಶಕ್ತಿಯನ್ನು ಪ್ರಜಾಪ್ರಭುತ್ವಗೊಳಿಸಲು ನಿರ್ಧರಿಸಿದ್ದೇವೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ 34,000ಕ್ಕೂ ಅಧಿಕ ಜಿ.ಪಿ.ಯುಗಳನ್ನು ಎಂಪಾನೆಲ್‌ ಮಾಡಿದ್ದೇವೆ, ಇದು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಲಭ್ಯವಿದೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಐ.ಟಿ. ಸಚಿವ ಶ್ರೀ ಪ್ರಿಯಾಂಕ್‌ ಖರ್ಗೆ, ಭಾರತದಲ್ಲಿನ ಜರ್ಮನಿಯ ರಾಯಭಾರಿ ಡಾ. ಫಿಲಿಪ್‌ ಆಕರ್ಮ್ಯಾನ್‌ ಮತ್ತು ಎಸ್‌.ಎ.ಪಿ ಲ್ಯಾಬ್ಸ್‌ ನೆಟ್‌ವರ್ಕ್‌ ಮುಖ್ಯಸ್ಥ ಕ್ಲಾಸ್‌ ನ್ಯೂಮನ್‌ ಉಪಸ್ಥಿತರಿದ್ದರು.

ಈ ಉದ್ಘಾಟನೆಯು ತಂತ್ರಜ್ಞಾನ, ಎ.ಐ., ಮತ್ತು ಡಿಜಿಟಲ್‌ ಲಾಜಿಸ್ಟಿಕ್ಸ್‌ನಲ್ಲಿ ಜಾಗತಿಕ ನಾಯಕನಾಗುವ ಭಾರತದ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ, ಯುವಕರು, ಉದ್ಯಮ, ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.

Related

Tags: newsಅಭಿವೃದ್ಧಿಕರ್ನಾಟಕಕಾರ್ಯಕ್ರಮದೇಶನಿರ್ಧಾರಬೆಂಗಳೂರುಮಟ್ಟದಮಹತ್ವದಮಹಾಯುವಯೋಗಯೋಜನೆಯೋಜನೆಗಳರಾಷ್ಟ್ರೀಯವಿಶೇಷಸಭೆಸಹಾಯಹಣ

Subscribe
  • Trending
  • Comments
  • Latest

ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಕೋಲಾರ CEN ಪೊಲೀಸರು…!

0

ಹುಬ್ಬಳ್ಳಿಯಲ್ಲಿ ಯುವಕನ ಮರ್ಡರ್; ಕಮೀಷನರ್ ಎನ್‌ ಶಶಿಕುಮಾರ್ ರಿಯ್ಯಾಕ್ಷನ್!

0

ಹುಬ್ಬಳ್ಳಿಯ ಪೋಲಿಸರ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡು…!

0

ಶಿಕ್ಷಕಿಯ ಸರ ಕದ್ದು ಪರಾರಿ..!

0

ದೊಡ್ಡತೋಗೂರು ಪಟ್ಟಣ ಪಂಚಾಯಿತಿ ಶೀಘ್ರವೇ ಬೆಂಗಳೂರು ದಕ್ಷಿಣ ಪಾಲಿಕೆಯಾಗಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

August 7, 2025

ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು

August 7, 2025

ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಳ ಕಡಿತ, ರಸಗೊಬ್ಬರ ಕೇಳಿದ ರೈತರಿಗೆ ಲಾಠಿಪ್ರಹಾರ: ಆರ್. ಅಶೋಕ್ ಟೀಕೆ

August 7, 2025

ನವೆಂಬರ್ 1ರ ಒಳಗೆ ಜಿಬಿಎ ಪಾಲಿಕೆ ಚುನಾವಣೆಗೆ ಸಿದ್ಧತೆ: ಡಿಸಿಎಂ ಡಿ.ಕೆ. ಶಿವಕುಮಾರ್

August 6, 2025

Recent News

ಭಾರತ ಸಿನಿ ಹಬ್ ಪೋರ್ಟಲ್ ಬಳಕೆಗೆ ಕೇಂದ್ರದ ಒತ್ತಾಯ; ಕಡಿಮೆ ವೆಚ್ಚದ ಚಿತ್ರಮಂದಿರಗಳಿಗೆ ಮಾರ್ಗಸೂಚಿ

August 6, 2025

ಕಾರವಾರ-ಇಳಕಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಮನವಿ

August 6, 2025

ಭಾರತದ ಭದ್ರತಾ ದೃಷ್ಟಿಕೋನದಲ್ಲಿ ನವೀನ ತಂತ್ರಜ್ಞಾನಗಳ ಸಮ್ಮಿಲನ ಅಗತ್ಯ: ಸಿಡಿಎಸ್ ಜನರಲ್ ಅನಿಲ್ ಚೌಹಾನ್

August 5, 2025

ಸಿಆರ್‌ಪಿಎಫ್ ಡಿಜಿ ಬೆಂಗಳೂರಿನ ಯಲಹಂಕದ ಜಿಸಿ ಸಿಆರ್‌ಪಿಎಫ್‌ನಲ್ಲಿ 304 ಹೊಸ ಕುಟುಂಬ ಕ್ವಾರ್ಟರ್‌ಗಳನ್ನು ಉದ್ಘಾಟಿಸಿದರು

August 5, 2025
  • Home
  • Privacy Policy
  • About Us
  • Advertise with us
  • Contact Us
Whatesapp +8050611655

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

Welcome Back!

OR

Login to your account below

Forgotten Password? Sign Up

Create New Account!

OR

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error:
  • Login
  • Sign Up
No Result
View All Result
  • News
    • World News
      • International
    • National News
      • Elections Update
      • Regional Updates
    • National Politics
      • Political Analysis
      • Party Manifestos
  • Finance
    • Start-Up
  • Lifestyle
    • Fashion
    • Travel
    • Food and Recipes
    • Health
    • Culture
      • Cultural Festivals
  • Filmy
    • Film
    • TV
    • Music
  • Special
    • Environment
  • Sports
    • Games
  • State
    • Karnataka News
      • Bengaluru News
      • Government
      • Regional News
      • Business & Economy
      • Law & Order
      • Infrastructure Karnataka
      • Karnataka Sports
      • Local Communities
      • Tourism
      • Culture
      • Wellness
      • Agriculture
      • State Politics
  • Science & Tech
    • Automobiles
      • Electric Vehicles
    • Tech News
News Post

© All right Reserved 2025 KRITIKALPAM TECHNOLOGIES PVT LTD - Empowering Every Voice. Enriching Every Life.

 

Loading Comments...