ವಿಜಯನಗರ ಜಿಲ್ಲಾ ಕೂಡ್ಲಿಗಿ ಕ್ಷೇತ್ರದ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಶಾಸಕರು ತಾಯಕ್ಕನಹಳ್ಳಿ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ 6 ಕೋಟಿ 50 ಲಕ್ಷದ ವೆಚ್ಚ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ 4 ಅಂತಸ್ತಿನ ಶಾಲೆ ಕೊಠಡಿಗಳನ್ನು ನಿರ್ಮಿಸಲು ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ನನ್ನ ಕ್ಷೇತ್ರದ ಮತದಾರರಿಗೆ ಋಣ ತೀರಿಸಲು ಟೈಮು ಸಹ ವೇಸ್ಟ್ ಮಾಡದೆ ಆರೋಗ್ಯ, ಶಿಕ್ಷಣ, ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳು ಎಲ್ಲಾ ವರ್ಗದ ಜನಗಳಿಗೆ, ಬಡ ಜನಗಳಿಗೆ. ನಾನು ಶಾಸಕನಾಗಿ ಎಲ್ಲಿಯ ತನಕ ಉಳಿಸುತ್ತಾರೋ ಅಲ್ಲಿಯವರೆಗೂ ನನ್ನ ಕಾಯಕ ಮಾಡೇ ಮಾಡುತ್ತೇನೆ ಎಂದು ತಿಳಿಸಿದರು.