‘ಸ್ವಪ್ನಮಂಟಪ’ ಚಿತ್ರ ಜುಲೈ 25ಕ್ಕೆ ರಾಜ್ಯಾದ್ಯಂತ ಬಿಡುಗಡೆ
ಮೈಸೂರಿನ ಬಾಬುನಾಯಕ್ ಅವರ ಮಲೈ ಮಹಾದೇಶ್ವರ ಎಂಟರ್ಪ್ರೈಸಸ್ನಡಿ ನಿರ್ಮಿತವಾಗಿರುವ, ಪ್ರೊ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ಕನ್ನಡ ಚಿತ್ರ ‘ಸ್ವಪ್ನಮಂಟಪ’ ಜುಲೈ 25, 2025ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ...
Read moreDetails






































































































